ಸರಳ ಸುಭಾಷಿತ :ದುರ್ಜನರಲ್ಲಿ ವಿಶ್ವಾಸವಿರಿಸಬಾರದು : दुर्जन: प्रियवादीति | SUBHASHITA WITH MEANING ದುರ್ಜನ: ಪ್ರಿಯವಾದೀತಿ

 

CLICK HERE TO LEARN TO CHANT THIS SUBHASHITA

दुर्जन: प्रियवादीति नैतद् विश्वास  कारणम्।

मधु तिष्ठति जिह्वाग्रे हृदये तु हालाहलम्॥

 

ದುರ್ಜನ: ಪ್ರಿಯವಾದೀತಿ ನೈತದ್ ವಿಶ್ವಾಸ ಕಾರಣಮ್।

ಮಧು ತಿಷ್ಠತಿ ಜಿಹ್ವಾಗ್ರೇ ಹೃದಯೇ ತು ಹಾಲಾಹಲಮ್॥

 

ದುರ್ಜನರು ನಮ್ಮ ಜೊತೆ ಪ್ರಿಯವಾಗಿ ವರ್ತಿಸಿದರೂ, ಪ್ರಿಯವಾದ ಮಾತುಗಳನ್ನಾಡಿದರೂ, ಅವರಲ್ಲಿ ವಿಶ್ವಾಸವನ್ನು ಇರಿಸಬಾರದು. ಏಕೆಂದರೆ ಅವರ ನಾಲಿಗೆಯಲ್ಲಿ ಜೇನಿನಂತಹ ಸಿಹಿಯಾದ ಮಾತುಗಳು ಬಂದರೂ ಅವರ ಹೃದಯದಲ್ಲಿ ಹಾಲಾಹಲವೇ ತುಂಬಿರುತ್ತದೆ.

................................................................................................


No comments:

Post a Comment

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...