ಮಂಕುತಿಮ್ಮನ ಕಗ್ಗ: ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? | KAGGA EXPLAINED

 CLICK HERE FOR EXPLANATION (ವ್ಯಾಖ್ಯಾನ)

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ?

ಓಲೆಗಳನವರವರಿಗೈದಿಸಿರೆ ಸಾಕು

ಸಾಲಗಳೋ ಶೂಲಗಳೋ ನೋವುಗಳೋ ನಗುವುಗಳೋ

ಕಾಲೋಟವವನೂಟ ಮಂಕುತಿಮ್ಮ ॥

 

ಅಂಚೆಯಾಳಿಗೆ ಬರೆದ ಸುದ್ದಿಯ ಚಿಂತೆ ಕೂಡದು .  ಓಲೆಗಳನ್ನು ಮುಟ್ಟಬೇಕಾದವರಿಗೆ ಮುಟ್ಟಿಸಿದರೆ ಸಾಕು .  ಸಾಲವೋ, ಶೂಲವೋ, ನೋವೋ, ನಲಿವೋ ಚಿಂತೆ ಏಕೆ ? ಓಡಾಟವೇ ಅಂಚೆಯಾಳಿಗೆ ಊಟವಾಗಿದೆ.

.............................................................................................................................................

No comments:

Post a Comment

ದುಗ್ಗಾಣಿ ಎಂಬುವುದು ದುರ್ಜನರ ಸಂಗ SONG LYRICS | PURANDARA DASA SONGS | DUGGANI EMBUVUDU DURJAN SANGA |

  ದುಗ್ಗಾಣಿ ಎಂಬುವುದು ದುರ್ಜನರ ಸಂಗ ದುಗ್ಗಾಣಿ ಬಲು ಕೆಟ್ಟದ್ದಣ್ಣಾ ॥   ಆಚಾರ ಹೇಳೋದು ದುಗ್ಗಾಣಿ ।ಬಹು। ನೀಚರನೊಲಿಸೋದು ದುಗ್ಗಾಣಿ ನಾಚಿಕೆಯಿಲ್ಲದೆ ಮ...