CLICK HERE FOR EXPLANATION (ವ್ಯಾಖ್ಯಾನ)
ಓಲೆಗಾರನಿಗೇಕೆ ಬರೆದ
ಸುದ್ದಿಯ ಚಿಂತೆ ?
ಓಲೆಗಳನವರವರಿಗೈದಿಸಿರೆ
ಸಾಕು
ಸಾಲಗಳೋ ಶೂಲಗಳೋ
ನೋವುಗಳೋ ನಗುವುಗಳೋ
ಕಾಲೋಟವವನೂಟ
ಮಂಕುತಿಮ್ಮ ॥
ಅಂಚೆಯಾಳಿಗೆ ಬರೆದ ಸುದ್ದಿಯ ಚಿಂತೆ ಕೂಡದು . ಓಲೆಗಳನ್ನು ಮುಟ್ಟಬೇಕಾದವರಿಗೆ ಮುಟ್ಟಿಸಿದರೆ ಸಾಕು . ಸಾಲವೋ, ಶೂಲವೋ, ನೋವೋ, ನಲಿವೋ ಚಿಂತೆ ಏಕೆ ? ಓಡಾಟವೇ ಅಂಚೆಯಾಳಿಗೆ ಊಟವಾಗಿದೆ.
.............................................................................................................................................
No comments:
Post a Comment