ಭಗವದ್ಗೀತೆ ಶ್ಲೋಕಗಳು
ಶ್ರೀ ಭಗವಾನ್ ಉವಾಚ:
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| (ಅಧ್ಯಾಯ – ೪)
( ಅರ್ಥ: ಎಲೈ ಭಾರತ, ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ. ಅರ್ಥಾತ್ ಸಾಕಾರ ರೂಪದಿಂದ ಜನರ ಮುಂದೆ ಪ್ರಕಟನಾಗುತ್ತೇನೆ . ಭರತ ವಂಶದಲ್ಲಿ ಹುಟ್ಟಿದ್ದರಿಂದ ಅರ್ಜುನನನ್ನು ಇಲ್ಲಿ ಶ್ರೀಕೃಷ್ಣನು 'ಭಾರತ' ಎಂದು ಕರೆಯುತ್ತಾನೆ)
3.
ಸುಖ ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾಜಯೌ
ತತೋ ಯುದ್ದಾಯ ಯುಜ್ಯಸ್ವ ನೈವ೦ ಪಾಪಮವಾಪ್ಸ್ಯಸಿ| (ಅಧ್ಯಾಯ – ೨)
(
ಅರ್ಥ: ಜಯ - ಪರಾಜಯ, ಲಾಭ - ಹಾನಿ ಮತ್ತು ಸುಖ - ದುಃಖ ಇವುಗಳನ್ನು ಸಮಾನವಾಗಿ
ತಿಳಿದುಕೊಂಡು ಯುದ್ಧಕ್ಕೆ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡಿದರೆ ನಿನಗೆ ಪಾಪವು ತಟ್ಟಲಾರದು)
Nice! this lyrics also good check!
ReplyDelete