SUBHASHITA: ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: (ಉತ್ತಮರ ಗುಣ) | SUBHASHITAS WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्रारभ्यते खलु विघ्न भयेन नीचै :

प्रारभ्य विघ्न विहता विरमन्ति मद्याः |

विघ्नै: पुनः पुनरपि प्रतिहन्यमानाः

प्रारभ्यमुत्तमजनाः परित्यजन्ति ||

 

ಪ್ರಾರಭ್ಯತೇ ಖಲು ವಿಘ್ನ ಭಯೇನ ನೀಚೈ:

ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾ: |

ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನಾ:

ಪ್ರಾರಭ್ಯಮುತ್ತಮ ಜನಾ: ಪರಿತ್ಯಜಂತಿ॥

 

ಅರ್ಥ:

ಮುಂದೆ ಯಾವಾಗಲಾದರೂ ಕಾರ್ಯಕ್ಕೆ ವಿಘ್ನ ಬರಬಹುದೆಂಬ ಭಯದಿಂದ ಕೀಳು ಜನರು ಕಾರ್ಯವನ್ನೇ ಪ್ರಾರಂಭಿಸುವುದಿಲ್ಲ. ಮಧ್ಯಮರು, ಪ್ರಾರಂಭಿಸಿದ ಕಾರ್ಯಕ್ಕೆ ವಿಘ್ನ ಉಂಟಾದರೆ ಅದನ್ನು ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ.

ಆದರೆ ಉತ್ತಮ ಜನರು, ಪ್ರಾರಂಭಿಸಿದ ಕಾರ್ಯಕ್ಕೆ ಎಷ್ಟೇ ವಿಘ್ನ ಉಂಟಾದರೂ ಎದೆಗುಂದದೆ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ.
......................................................................................................................

Also See:

ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|

No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...