SUBHASHITA : ಪೃಥಿವ್ಯಾಂ ತ್ರೀಣಿ ರತ್ನಾನಿ|PRATHIVYAM TREENI RATNAANI WITH MEANING|ಸುಭಾಷಿತ ಅರ್ಥ ಸಹಿತ

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


पृथिव्यां त्रीणि रत्नानि जलमन्नं सुभाषितम्।

मूढै: पाषाणखन्डेषु रत्न संज्ञा विधीयते॥

 

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ

ಮೂಢೈ: ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೆ||

 

ಪ್ರಪಂಚದಲ್ಲಿ ಇರುವ ನಿಜವಾದ ರತ್ನ ಗಳೆಂದರೆ ಜಲ, ಅನ್ನ ಹಾಗೂ ಸುಭಾಷಿತಗಳು .ಆದರೆ ಮೂರ್ಖರು ಬಂಡೆಯ ಕಲ್ಲುಗಳ ಚೂರುಗಳನ್ನು ಎಂದು ರತ್ನವೆಂದು ಭ್ರಮಿಸುತ್ತಾರೆ.

....................................................................................................................

Also See:

ಸುಭಾಷಿತಗಳ ಮಹತ್ವ| IMPORTANCE OF SUBHASHITAS| audio

SUBHASHITAS(ಸುಭಾಷಿತಗಳು -ಅರ್ಥ).

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|

No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...