ವಿಶೇಷ ಶ್ಲೋಕಗಳು(special shlokas) |Lyrics in kannada and Sanskrit| Kannada savigana lyrics|


ಹಾಡಲು ಕಲಿಯಿರಿ(CLICK HERE TO LEARN THESE SHLOKAS)

1.  ಉತ್ತಮ ಪತಿ ಪ್ರಾಪ್ತಿಗೆ


हॆ गौरि ! शङ्करार्धाङ्गि ! यथा त्वं शङ्करप्रिये।

तथा मां कुरु कल्याणि, कान्तकान्तां सुदुर्लभम्॥

 

ಹೇ ಗೌರಿ , ಶಂಕರಾರ್ಧಾಂಗಿ, ಯಥಾ ತ್ವಂ ಶಂಕರಪ್ರಿಯೇ।

ತಥಾ ಮಾ೦ ಕುರು ಕಲ್ಯಾಣಿ, ಕಾಂತಕಾಂತಾಂ ಸುದುರ್ಲಭಮ್

ಅರ್ಥ : ಹೇ ಗೌರಿಶಂಕರ ಅರ್ಧಾಂಗಿ,ಮಂಗಳೇ, ನೀನು ಹೇಗೆ ಶಂಕರನಿಗೆ ಪ್ರಿಯಳೋ ಹಾಗೆಯೇ, ನನ್ನನ್ನೂ ಅಪರೂಪದ ವರನಿಗೆ ಇಷ್ಟಳಾದ ಪತ್ನಿಯನ್ನಾಗಿ ಮಾಡು

( ಅಪರೂಪದ, ನನಗಿಷ್ಟವಾದ ಪತಿಯನ್ನು ದಯಪಾಲಿಸು)

…………………………………………………………………………………

2.  ಉತ್ತಮ ಪತ್ನಿ ಪ್ರಾಪ್ತಿಗೆ


पत्नीं मनोरमां दॆहि ! मनोवृत्तानुसारिणीं।

तारिणीं दुर्गसंसार सागरस्य कुलोद्भवाम्॥

ಪತ್ನೀಂ ಮನೋರಮಾಂ ದೇಹಿ ಮನೊವೃತ್ತಾನುಸಾರಿಣೀಂ

ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್

ಇದು ದುರ್ಗಾ ಸಪ್ತಶತಿಯಲ್ಲಿ ಬರುವ ಮಂತ್ರ.

ಹೇ ದುರ್ಗೆ, ನನಗೆ ಸುಂದರಿಯಾದ, ನನ್ನ ಮನದಿಚ್ಛೆಯನ್ನು ಅನುಸರಿಸುವ, ದುರ್ಗಮವಾದ ಸಂಸಾರ ಸಾಗರವನ್ನು ದಾಟಲು ನನಗೆ ಸಹಾಯ ಮಾಡುವ, ಉತ್ತಮ ಕುಲದಲ್ಲಿ ಜನಿಸಿದ ಪತ್ನಿಯನ್ನು  ಕೊಡು.

………………………………………………………………………………

3.  ಸೌಭಾಗ್ಯ ವರ್ಧನೆಗೆ


जीवयामास भर्तारं मृतं सत्या हि मृत्युहा।

मृत्युञ्जय: सुयॊगीन्द्र: सौभाग्यं मे प्रयच्छतु॥

ಜೀವಯಾಮಾಸ ಭರ್ತಾರಂ

ಮೃತಂ ಸತ್ಯಾ ಹಿ ಮೃತ್ಯು ಹಾ।

ಮೃತ್ಯುಂಜಯ: ಸುಯೋಗೀಂದ್ರ:

ಸೌಭಾಗ್ಯಂ ಮೇ ಪ್ರಯಚ್ಛತು

…………………………………………………………………….

4.  ಸುಖ ಪ್ರಸವಕ್ಕೆ


अस्ति गोदावरी तीरॆ जम्भला नाम राक्षसी।

तस्या: स्मरण मात्रेण विशल्या गर्भिणी भवेत्॥

ಅಸ್ತಿ ಗೋದಾವರೀ ತೀರೇ ಜಂಭಲಾ ನಾಮ ರಾಕ್ಷಸೀ।

ತಸ್ಯಾ: ಸ್ಮರಣ ಮಾತ್ರೇಣ ವಿಶಲ್ಯಾ ಗರ್ಭಿಣೀ ಭವೇತ್॥

हिमवत्युत्तरॆ पार्श्वे चपला नाम यक्षिणे।

तस्या: नूपुर शब्दॆन विशल्या गर्भिणी भवेत्॥

ಹಿಮವತ್ಯುತ್ತರೇ ಪಾರ್ಶ್ವೇ ಚಪಲಾ ನಾಮ ಯಕ್ಷಿಣೀ

ತಸ್ಯಾ: ನೂಪುರ ಶಬ್ದೇನ ವಿಶಲ್ಯಾ ಗರ್ಭಿಣೀ ಭವೇತ್

………………………………………………………………………….

5.  ಔಷಧ ಸೇವಿಸುವಾಗ


शरीरे जर्झरीभूते व्याधिग्रस्ते कलेवरे।

औषधं जाह्नवीतॊयं वैद्यो नारायणो हरि:

ಶರೀರೇ ಜರ್ಝರೀ ಭೂತೇ ವ್ಯಾಧಿಗ್ರಸ್ತೇ ಕಲೇವರೇ।

ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:

………………………………………………………………………………….

6. ಸುಖ ಪ್ರಯಾಣಕ್ಕೆ.


कुङ्कुमाङ्कित वर्णाभ कुन्दॆन्दु धवलाय च।

विष्णुवाह नमस्तुभ्यं पक्षि राजायते नम:

ಕುಂಕುಮಾಂಕಿತ ವರ್ಣಾಭ ಕುಂದೇಂದು ಧವಲಾಯ ಚ।

ವಿಷ್ಣು ವಾಹ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮ:

……………………………………………………………………………

7.ತೀರ್ಥ ಕುಡಿಯುವಾಗ


अकालमृत्युहरणं सर्व व्याधि निवारणम्।

समस्त पाप शमनं दॆव पादॊदकं शुभम्॥

ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಮ್।

ಸಮಸ್ತ ಪಾಪ ಶಮನಂ ದೇವ ಪಾದೋದಕಂ ಶುಭಮ್

…………………………………………………………………………

8. ಊಟ ಮಾಡುವ ಮುನ್ನ


ब्रह्मार्पणं ब्रह्महवि: ब्रह्माग्नौ भर्म्णाहुतम्।

ब्रह्मैव तॆन गन्तव्यं ब्रह्म कर्म समाधिना॥

ಬ್ರಹ್ಮಾರ್ಪಣಂ ಬ್ರಹ್ಮಹವಿ: ಬ್ರಹ್ಮಾಗ್ನೌ ಬ್ರಹ್ಮಣಾಹುತಂ।

ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಾ

…………………………………………………………..

9. ಅಪರಾಧ ಕ್ಷಮಾಪಣೆ


अपराध सहस्राणि क्रियन्तॆSहर्निशं मया।

दासोSयमिति मां मत्वा क्षमस्व परमेश्वर॥

ಅಪರಾಧ ಸಹಸ್ರಾಣಿ ಕ್ರಿಯಂತೇSಹರ್ನಿಶಂ ಮಯಾ।

ದಾಸೋSಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ

………………………………………………………………………

10. ಲೋಕ ಪ್ರಾರ್ಥನೆ


स्वस्ति प्रजाभ्यां परिपालयन्तां

न्यायेन मार्गॆण महीं महीषा:

गोब्राह्मणेभ्य: शुभमस्तु नित्यं

लोका: समस्ता: सुखिनो भवन्तु॥

ಸ್ವಸ್ತಿ ಪ್ರಜಾಭ್ಯಾ: ಪರಿಪಾಲಯಂತಾಂ

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾ:

ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ

ಲೋಕಾ: ಸಮಸ್ತಾ: ಸುಖಿನೋ ಭವಂತು

.........................................................................................


ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ| POET ಆರ್. ಕೆ. ಪದ್ಮನಾಭ R.K PADMANABHA |SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ

ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ॥

 

ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ

ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ॥೧॥

 

ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ

ಸ್ವರ ಪಂಚಮದಂತೆ ಸ್ಠಿರವಿಲ್ಲ ಚಿಂತನೆಯು

ರಾಗಾಲಾಪದಂತೆ ದಿವ್ಯ ರೂಪವಿಲ್ಲ

ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ॥೨॥

..................................................................................


ಶ್ರೀ ಶಾರದಾ ದೇವಿ ಸ್ತುತಿ | STHOTRA ON LOR SHARADA DEVI | LYRICS IN KANNADA|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಯಾ ಕುಂದೇಂದು ತುಷಾರಹಾರ ಧವಲಾ ಯಾ ಶುಭ್ರ ವಸ್ತ್ರಾನ್ವಿತಾ।

ಯಾ ವೀಣಾ ವರದಂಡ ಮಂಡಿತಕರಾ ಯಾ ಶ್ವೇತ ಪದ್ಮಾಸನಾ।

ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿ: ದೇವೈ: ಸದಾ ಪೂಜಿತಾ।

ಸಾ ಮಾಂ ಪಾತು ಸರಸ್ವತೀ ಭಗವತೀ ನಿ:ಶೇಷಜಾಡ್ಯಾಪಹಾ॥ ೧॥

 

ಓಂ ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾಮಾದ್ಯಾಂ ಜಗದ್ವ್ಯಾಪಿನೀಂ।

ವೀಣಾ ಪುಸ್ತಕ ಧಾರಿಣೀಮಭಯದಾಂಜಾಡ್ಯಾಂಧಕಾರಾಪಹಾಂ।

ಹಸ್ತೇ ಸ್ಪಾಟಿಕ ಮಾಲಿಕಾಂವಿದಧತೀಂ ಪದ್ಮಾಸನೇ ಸಂಸ್ಠಿತಾಮ್।

ವಂದೇ ತಾಂ ಪರಮೇಶ್ವರೀಂ ಭಗವತೀಂ ಬುದ್ಢಿಪ್ರದಾಂ ಶಾರದಾಮ್॥೨॥

 

ಹ್ರೀಂ ಹ್ರೀಂ ಹ್ರೀಂ ಹೃದ್ಯಬೀಜೇ ಶಶಿರುಚಿವಿಮಲೇ ಕಲ್ಪವಿಸ್ಪಷ್ಟ ಶೋಭೇ।

ಭವ್ಯೇ ಭವ್ಯಾನುಕೂಲೇಕುಮತಿವನದಹೇ ವಿಶ್ವವಂದ್ಯಾಂಘ್ರಿಪದ್ಮೇ।

ದಿವ್ಯೇ ಪದ್ಮೋಪವಿಷ್ಟೇ ಪ್ರಣತಜನಮನೋಮೋದಸಂಪಾದಯತ್ರೀ।

ಪ್ರೋತ್ಫುಲ್ಲಜ್ಞಾನಕೂಟೇಹರಿಜನಿದಯಿತೇ ದೇವಿ ಸಂಸಾರಸಾರೇ॥೩॥

 

ಐಂ ಐಂ ಐಂ ಜಾಪ್ಯತುಷ್ಟೇಹಿಮರುಚಿ ಮಕುಟೇ ವಲ್ಲಕೀ ವ್ಯಗ್ರಹಸ್ತೇ।

ಮಾತರ್ಮಾತರ್ನಮಸ್ತೇ ದಹ ದಹ ಜಡತಾಂ ದೇಹಿ ಬುದ್ಧಿಂ ಪ್ರಶಸ್ತಾಮ್।

ವಿದ್ಯೇ ವೇದಾಂತಗೀತೇ ಶ್ರುತಿಪರಿಪಠಿತೇ ಮೋಕ್ಷದೇ ಮುಕ್ತಿಮಾರ್ಗೇ।

ಮಾರ್ಗಾತೀತ ಸ್ವರೂಪೇ ಭವ ಮಮ ವರದೇ ಶಾರದೇ ಶುಭ್ರವರ್ಣೇ॥೪॥

 

ಧೀಂ ಧೀಂ ಧೀಂ ಧಾರಣಾಖ್ಯೇ ಧೃತಿ ಮತಿ ನುತಿ ಭಿರ್ನಾಮಭಿ: ಕೀರ್ತನೀಯೇ।

ನಿತ್ಯೇ ನಿತ್ಯಾನುನೀತೇ ಮುನಿವರನಮಿತೇ ನೂತನೇ ವೈ ಪುರಾಣೇ।

ಪುಣ್ಯೇ ಪುಣ್ಯಪ್ರವಾಹೇ ಹರಿಹರನಮಿತೇ ಪೂರ್ಣತತ್ವೇ ಸುವರ್ಣೇ।

ಮಾತರ್ಮಾತ್ರರ್ಥ ತತ್ವೇ ಮತಿ ಮತಿ ಮತಿ ದೇ ಮಾಧವೇ ಪ್ರೀತಿಯುಕ್ತೇ॥೫॥

 

ಕ್ಲೀಂ ಕ್ಲೀಂ ಕ್ಲೀಂ ಸ್ವಸ್ವರೂಪೇ ದಹ ದಹ ದುರಿತಂ ಪುಸ್ತಕ ವ್ಯಗ್ರಹಸ್ತೇ।

ಸಂತುಷ್ಟಾಕಾರ ಚಿತ್ತೇ ಸ್ಮಿತಮುಖಿ ಶುಭದೇ ಜೃಂಭಣಿ ಸ್ತಂಭ ವಿದ್ಯೇ।

ಮುಗ್ಧೇ ಮೋದೇ ಪ್ರಮೋದೇ ಮಮ ಕುರು ಕುಮತಿ ಧ್ವಾಂತ ವಿಧ್ವಂಸ ಮೀಡ್ಯೇ।

ಗೀರ್ಗೌರ್ವಾಗ್ಭಾರತೀ ತ್ವಂ ಕವಿವರ ರಸನೇ ಸಿದ್ಧಿದೇ ಸಿದ್ಧವಿದ್ಯೇ॥೬॥

 

ಸೌಂ ಸೌಂ ಸೌಂ ಶಕ್ತಿಬೀಜೇ ಕಮಲಭವಮುಖಾಂಭೋಜಭಾನುಸ್ವರೂಪೇ।

ರೂಪೇ ರೂಪಪ್ರಕಾಶೇ ಸಕಲಗುಣಮಯೇ ನಿರ್ಗುಣೇ ನಿರ್ವಿಕಾರೇ।

ನ ಸ್ಥೂಲೇ ನೈವ ಸೂಕ್ಷ್ಮೇS ಪ್ಯವಿದಿತ ವಿಭವೇ ಜಾಪ್ಯ ವಿಜ್ಞಾನ ತತ್ವೇ।

ವಿಶ್ವೇ ವಿಶ್ವಾಂತರಾಲೇ ಸುರವರನಮಿತೇ ನಿಷ್ಕಲೇ ನಿತ್ಯ ಶುದ್ಧೇ॥೭॥

 

ಶ್ರೀಂ ಶ್ರೀಂ ಶ್ರೀಂ ಬೀಜರೂಪೇ ಮಮ ಖಲು ರಸನಾಂ ಮಾ ಕದಾಚಿತ್ ಯಜ ತ್ವಂ।

ಮಾ ಮೇ ಬುದ್ಧಿರ್ವಿರುದ್ಧಾ ಭವತು ಮಮ ಮನೋ ಪಾತು ಮಾಂ ದೇವಿ ಪಾಪಾತ್।

ಮಾ ಮೇ ದು:ಖಂ ಕದಾಚಿತ್ ಕ್ವಚಿದಪಿ ಸಮಯೇ ಪುಸ್ತಕೇನಾಕುಲತ್ವಂ।

ಶಾಸ್ತ್ರೇ ವಾದೇ ಕವಿತ್ವೇ ಪ್ರಸರತು ಮಮ ಧೀರ್ಮಾಸ್ತು ಕುಂಠಾ ಕದಾಪಿ॥೮॥

 

ಇತ್ಯೇತ್ಯೈ: ಶ್ಲೋಕಮುಖ್ಯೈ: ಪ್ರತಿದಿನಮುಷಸಿ ಸ್ತೌತಿ ಯೋ ಭಕ್ತಿ ನಮ್ರೋ।

ವಾಣ್ಯಾ ವಾಚಸ್ಪತೇರಪ್ಯತಿಶಯತಿವಿಭು: ವಾಕ್ಪಟುತ್ವಂ ಚ ಶೀಘ್ರಮ್।

ಸಸ್ಯಾದೀಷ್ಟಾರ್ಥಲಾಭೀ ಸುತಮಿವ ಸತತಂ ಶಾರದಾ ಪಾತು ದೇವೀ।

ಸೌಭಾಗ್ಯಂ ತಸ್ಯ ಲೋಕೇ ಪ್ರಸರತು ಕವಿತಾ ವಿಘ್ನಮಸ್ತಂ ಪ್ರಯಾತು॥೯॥

 

ನಿರ್ವಿಘ್ನಂ ತಸ್ಯ ವಿದ್ಯಾ ಪ್ರಭವತು ಸತತಂ ಪ್ರಸ್ತುತ ಗ್ರಂಥ ಬೋಧ:।

ಕೀರ್ತಿಸ್ತ್ರೈಲೋಕ್ಯ ಮಧ್ಯೇ ನಿವಸತು ವದನೇ ಶಾರದಾ ತಸ್ಯ ಸಾಕ್ಷಾತ್।

ದೀರ್ಘಾಯುರ್ಲೋಕ ಪೂಜ್ಯೋಗುಣನಿಧಿರನಿಶಂ ರಾಜಮಾನ್ಯೋವದಾನ್ಯೋ।

ವಾಗ್ದೇವ್ಯಾ: ಸಂಪ್ರಸಾದಾತ್ತ್ರಿಜಗತಿ ವಿಜಯೀ ಜಾಯತೇ ಸತ್ಸಭಾಸು॥೧೦॥

…………………………………………………………………………………………………………

 


ಸರಳ ಸುಭಾಷಿತ - "ನಾರಾಯಣ" ಶಬ್ದದ ಅರ್ಥ| MEANING OF THE WORD "NARAYANA" |SANSKRIT SUBHASHITA

 

CLICK HERE TO LEARN THIS SUBHASHITA


आपो नारा इति प्रॊक्ता आपो वै नरसूनव:

ता यदस्यायनं पूर्वं तेन नारायण: स्मृत:

ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರ ಸೂನವ:

ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣ: ಸ್ಮೃತ:

 

ನೀರಿಗೆ 'ನಾರಾ' ಎಂದೂ ಕರೆಯುತ್ತಾರೆ. ಜೀವಿಗಳೆಲ್ಲ ನೀರಿನಿಂದಲೇ ಹುಟ್ಟುತ್ತವೆ. ಜಲವೇ ಪೂರ್ವ ಕಾಲದಲ್ಲಿ ಭಗವಂತನ ಆಶ್ರಯ ಸ್ಥಾನವಾಗಿದ್ದರಿಂದ ಭಗವಂತನಿಗೆ ನಾರಾಯಣ ಎಂದು ಕರೆಯುತ್ತಾರೆ.

Water is also called  'Nara'. All living things are born from this water. As this water was the refuge of the Lord in ancient times, the Lord is called Narayana.

........................................................................................

ಲೋಕಮಾತೆ ವಿಮಲ ಚರಿತೆ | POPULAR SONG ON GODESS SARASWATHI LYRICS| LOKA MAATHE VIMALA CHARITHE

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ

ಪಾಕಶಾಸನಾದಿ ವಂದ್ಯೇಕಮಲ ಭವನ ಮಡದಿಯೇ||

 

ಕಮಲ ನೇತ್ರೆ ಇಂದು ವದನೆ ಕೋಮಲಾಂಗಿ ಸುಂದರಿ

ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ||1||

 

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ

ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||2||

 

ಶೃಂಗ ಗಿರಿಯ ಪುರನಿವಾಸಿ ಪಾಹಿ ಶಾರದಾಂಬೆಯೇ

ಸೆರಗನೊಡ್ಡಿ ಬೇಡಿಕೊಳ್ಳುವೆ ಪಾದ ಪದ್ಮಕೆರಗುವೆ ||3||

............................................................................................................................................

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ song lyrics in kannada | kannada savigana lyrics | kannada school prayer

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವ ನಿನ್ನ ಬೇಡುವೆ ಕಾಯೋ ದೂರ ಮಾಡದೆ

ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ ||

 

ಸೂರ್ಯನಾಗಿ ಮೇಲೆ ಚರಿಸಿ ಕತ್ತಲನ್ನು ಸರಿಸುವೆ

ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ |

ಪ್ರಾಣವಾಯುವಾಗಿ ಸುಳಿದು ಕಾಣದಂತೆ ಕಾಯುವೆ

ತಂದೆ ನಿನ್ನ ಕರುಣೆಯ ಹೇಗೆ ನಾನು ಮರೆಯುವೆ ||1||

 

ಹಸಿರಿನಲ್ಲೂ ಹೂವಿನಲ್ಲೂ ನಿನ್ನ ಹೆಜ್ಜೆ ಗುರುತಿದೆ

ಕೋಟಿ ಹಕ್ಕಿ ಕಂಠದಲ್ಲಿ ನಿನ್ನ ಸ್ತೋತ್ರ ಚಿಮ್ಮಿದೆ |

ಎಲೆ ಎಲೆಯೂ ನಿನ್ನ ಚಿತ್ರ ಕಲೆಯ ಘನತೆ ಸಾರಿದೆ

ಎಲ್ಲೆಲ್ಲೂ ನೀನೇ ದೇವ ನಿನ್ನದಲ್ಲದೇನಿದೆ ||2||

 

ಈ ಲೋಕ ನೀನು ಇರುವ ಸುಂದರ ದೇವಾಲಯ

ಒಳಗೆ ಕೂತು ಮಿಡುವೆಯಂತೆ ಇದರ ಎಲ್ಲ ನಾಡಿಯ |

ಇದರ ಸೇವೆ ನಿನ್ನ ಸೇವೆ ಎಂಬ ಋಷಿ ವಾಣಿಯ

ನಂಬಿದೆವು ಹರಸು ನಮ್ಮ ನಾವು ಕಲಿತ ಶಾಲೆಯ ||3||

............................................................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...