ಆದಿತ್ಯ ಹೃದಯಮ್ (ಶತ್ರುನಾಶ ಹಾಗೂ ಆರೋಗ್ಯ ಪ್ರಾಪ್ತಿಗಾಗಿ) | ADITYA HRADAYAM STOTRAM LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ 1

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್
ಉಪಗಮ್ಯಾಬ್ರವೀದ್ರಾಮಂ ಅಗಸ್ತ್ಯೋ ಭಗವಾನ್ ಋಷಿಃ 2

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ 3

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರು-ವಿನಾಶನಮ್
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ 4

ಸರ್ವಮಂಗಲ- ಮಾಂಗಲ್ಯ೦ ಸರ್ವಪಾಪ-ಪ್ರಣಾಶನಮ್
ಚಿಂತಾಶೋಕ-ಪ್ರಶಮನಂ ಆಯುರ್ವರ್ಧನಮುತ್ತಮಮ್ 5

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ 6

ಸರ್ವದೇವಾತ್ಮಕೋ ಹ್ಯೇಷ: ತೇಜಸ್ವೀ ರಶ್ಮಿಭಾವನಃ
ಏಷ ದೇವಾಸುರ-ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ 7

ಏಷ ಬ್ರಹ್ಮಾ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ 8

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ 9

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್
ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ 10

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋಂಽಶುಮಾನ್ 11

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ 12

ವ್ಯೋಮನಾಥ-ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ
ಘನಾವೃಷ್ಟಿರಪಾಂ ಮಿತ್ರಃ ವಿಂಧ್ಯವೀಥೀ ಪ್ಲವಂಗಮಃ 13

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ 14

ನಕ್ಷತ್ರ ಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮ-ನ್ನಮೋಽಸ್ತು ತೇ 15

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ 16

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ 17

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ 18

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ 19

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ 20

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ
ನಮಸ್ತಮೋಽಭಿ ನಿಘ್ನಾಯ ರವಯೇ ಲೋಕಸಾಕ್ಷಿಣೇ 21

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ 22

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ
ಏಷ ಏವಾಗ್ನಿಹೋತ್ರಂ ಫಲಂ ಚೈವಾಗ್ನಿ ಹೋತ್ರಿಣಾಮ್ 23

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ 24

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು
ಕೀರ್ತಯನ್ ಪುರುಷಃ ಕಶ್ಚಿನ್ನಾವ ಸೀದತಿ ರಾಘವ 25

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ 26

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಯಥಾಗತಮ್ 27

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ
ಧಾರಯಾಮಾಸ ಸುಪ್ರೀತಃ ರಾಘವಃ ಪ್ರಯತಾತ್ಮವಾನ್ 28

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ 29

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ 30

 ರವಿರವದನ್ನಿರೀಕ್ಷ್ಯ ರಾಮಂ 

ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |

ನಿಶಿಚರಪತಿ ಸಂಕ್ಷಯಂ ವಿದಿತ್ವಾ 

ಸುರಗಣ ಮಧ್ಯಗತೋ ವಚಸ್ತ್ವರೇತಿ 31


ಇತಿ ಶ್ರೀಮದ್ರಾಮಾಯಣೇ ಯುದ್ಧ ಕಾಂಡೇ ಪಂಚೋತ್ತರ ಶತತಮ: ಸರ್ಗ ।

ಇತಿ ಆದಿತ್ಯ ಹೃದಯಂ  ।|

.................................................................


ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ LYRICS IN KANNADA | BHAVAGEETHE | BANNI BHAVAGALE SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ

 ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ॥

 

ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ

 ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ  ಧಾರೆಯಲ್ಲಿ॥೧॥

 

ಲೋಕಕೆ  ಹೊದಿಸಿದ ಕರಿತೆರೆ ಸರಿಸುವ ಅರುಣೋದಯದಲ್ಲಿ

ಪಚ್ಚೆಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದಲ್ಲಿ॥೨॥

.....................................................................................................................................

ಕಾವ್ಯದ ರಮಣೀಯತೆಯ ಕುರಿತಾದ ಸುಭಾಷಿತಗಳು| SUBHASHITAS ON BEAUTY OF KAVYA|

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अपारे काव्यसम्सारे कविरेक प्रजापति:

यथास्मै रोचते विश्वम् तथेदं परिवर्तते॥

                             ಅಪಾರೇ ಕಾವ್ಯ ಸಂಸಾರೇ ಕವಿರೇಕ: ಪ್ರಜಾಪತಿ:

ಯಥಾಸ್ಮೈ ರೋಚತೇ ವಿಶ್ವ೦ ತಥೇದ೦ ಪರಿವರ್ತತೆ॥

 

ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೊಬ್ಬನೇ ಸೃಷ್ಟಿಕರ್ತನಾದ ಬ್ರಹ್ಮ. ಅವನಿಗೆ ಹೇಗೆ ರುಚಿಸುವುದೋ ಹಾಗೆಯೆ ವಿಶ್ವವೂ ಪರಿವರ್ತನೆಗೊಳ್ಳುತ್ತದೆ

 …………………………………………………………………………………………………………

काव्यं यशसेऽर्थकृते व्यवहारविदे, शिवेतरक्षये ।

सद्य​: परनिवृतये कान्तासम्मिततयोपदेशयुजे॥

 ಕಾವ್ಯಂ ಯಶಸೇsರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ।

ಸದ್ಯ: ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ॥

 

ಕಾವ್ಯದ ಪ್ರಯೋಜನಗಳು: ಕೀರ್ತಿ, ಧನ, ವ್ಯವಹಾರ ಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ.

…………………………………………………………………………………………………………

                                द्वै वर्त्मनि गिरो देव्या: शास्त्रं च कवि कर्म च​।

प्रज्नोपज्नं तयोराद्यं प्रतिभोद्भवम् अन्तिमम्॥

 ದ್ವೇ ವರ್ತ್ಮನಿ ಗಿರೋ ದೇವ್ಯಾ: ಶಾಸ್ತ್ರಂ ಚ ಕವಿಕರ್ಮ ಚ।

ಪ್ರಜ್ಞೋಪಜ್ಞ೦ ತಯೋರಾದ್ಯ೦ ಪ್ರತಿಭೋದ್ಭವಮಂತಿಮಮ್||

 

ವಾಗ್ದೇವಿಯ ಮಾರ್ಗಗಳು ಎರಡು: ಒಂದು ಶಾಸ್ತ್ರ ,ಇನ್ನೊಂದು ಕಾವ್ಯ .ಮೊದಲನೆಯದು ಬುದ್ಧಿ ಸಾಮರ್ಥ್ಯದಿಂದ ಹುಟ್ಟುತ್ತದೆ. ಎರಡನೆಯದು ಪ್ರತಿಭೆಯಿಂದ ಆಗುತ್ತದೆ.

…………………………………………………………………………………………………………

                            नियतिकृतनियमरहितां ह्लादैकमयीमनन्यपरतन्त्रताम्।

नवरसरुछिरां निर्मितिमादधती भारती कवेर्जयति॥

 ನಿಯತಿಕೃತನಿಯಮರಹಿತಾ೦ ಹ್ಲಾದೈಕಮಯೀಮನನ್ಯಪರತಂತ್ರತಾಮ್।

ನವರಸರುಚಿರಾ೦ ನಿರ್ಮಿತಿಮಾದಧತೀ ಭಾರತೀ ಕವೇರ್ಜಯತಿ॥

 

ಕವಿಯ ಕಾವ್ಯ ನಿಸರ್ಗಕೃತವಾದ ನಿಯಮಕ್ಕೆ ಒಳಗಾಗಿರುವುದಿಲ್ಲ. ಅದು ಕೇವಲ ಆನಂದ ಸ್ವರೂಪವಾದುದು .ಅನ್ಯಾಧೀನವಲ್ಲ. ನವರಸಗಳಿಂದ ಮನೋಹರವಾಗಿದೆ. ಇಂತಹ ಕಾವ್ಯವನ್ನು ನಿರ್ಮಿಸುವ ಕವಿಯ ವಾಣಿ ಜಯಶೀಲೆ.

………………………………………………………………………………………………………

शास्त्रेषु दुर्ग्रहोऽप्यर्थ​: स्वदते कविसूक्तिषु ।

दृश्यं करगतं रत्नं दारुणं फणिमूर्धनि॥

 ಶಾಸ್ತ್ರೇಷು ದುರ್ಗ್ರಹೋಪ್ಯರ್ಥ: ಸ್ವದತೇ ಕವಿಸೂಕ್ತಿಷು।

ದೃಶ್ಯ೦ ಕರಗತ೦ ರತ್ನ೦ ದಾರುಣ೦ ಫಣಿಮೂರ್ಧನಿ॥

 

ಶಾಸ್ತ್ರಗಳಲ್ಲಿ ತಿಳಿಯಲು ಕಠಿಣವಾದ ವಿಷಯವು ಕವಿ ಸೂಕ್ತಿಗಳಲ್ಲಿ ಬಂದಾಗ ಹಿತಕರವಾಗಿ ರುಚಿಸುತ್ತದೆ. ಕೈಯಲ್ಲಿರುವ ರತ್ನ ನೋಡಲು ಸುಂದರವಾಗಿರುತ್ತದೆ. ಅದೇ ಹಾವಿನ ಹೆಡೆಯಲ್ಲಿದ್ದಾಗ ಭೀಕರವಾಗಿರುತ್ತದೆ.

…………………………………………………………………………………………………………


ತೃಣಮಪಿ ನ ಚಲತಿ ತೇನ ವಿನಾ |SONG LYRIC IN KANNADA| TENAVINA TRANAMAPI NA CHALATI

 

ಹಾಡಲು ಕಲಿಯಿರಿ(CLICK HERE TO LEARN THIS SONG)


ತೇನ ವಿನಾ ತೇನ ವಿನಾ

ತೃಣಮಪಿ ಚಲತಿ ತೇನ ವಿನಾ.

ಮಮತೆಯ ಬಿಡುಹೇ ಮೂಢಮನಾ,

ಮಮತೆಯ ಬಿಡುಹೇ ಮೂಢಮನಾ||

 

ರವಿಗಿಲ್ಲದ ಭಯಶಶಿಗಿಲ್ಲದ ಭಯ,

ತಾರಾನಿವಹಕೆ ಇರದ ಭಯ,

ನಿನಗೇತಕೆ ಬಿಡುಅಣು ಶ್ರದ್ಧೆಯನಿಡು;

ನಿನ್ನನೆ ನೈವೇದ್ಯವ ನೀಡು ||1||

ಎಲ್ಲೆಲ್ಲಿಯು ಕೈಎಲ್ಲೆಲ್ಲಿಯು ಕಾಲ್

ಎಲ್ಲೆಲ್ಲಿಯು ಕಣ್ ತಾನಾದ

ಸತ್ ಚಿತ್ ಶಕ್ತಿಯ ಆನಂದವಿರಲ್

ಬಿಡು ಏತಕೆ ನಿನಗೆ ವಿಷಾದ||2||

……………………………………………………………………………..


ಗುರುವೇ ಗತಿ ಯೆನ್ನು ಮನವೇ |SONG ON SHANKARACHARYA |GURUVE GATIYENNU MANAVE |LYRICS IN KANNADA|

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗುರುವೇ ಗತಿ ಯೆನ್ನು ಮನವೇ ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ

ಕೇಳ್ ಪೆರತೊಂದು ಘನವೇ|

ಗುರುವೇ ಗತಿ ಯೆನ್ನು ಮನವೇ ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ

ಕೇಳ್ ಪೆರತೊಂದು ಘನವೇ ಗುರುವೇ ಗತಿ ಯೆನ್ನು ಮನವೇ||

 

ಮರೆವೆಯಿ೦ ಮರುಳನಾಗಿರುವೆ |ಮೂಳೆ| ನರ ಮಾಂಸ ತನುವ ತಾನೆ೦ಬುವುದು ತರವೇ

ಅರಿಯದೆ ಹಿಂದೆ ನೊಂದಿರುವೆ |ಮುಂದೆ| ಕೊರತೆಯಿಲ್ಲದ ನಿಜಾನಂದದೊಳಿರುವೆ ಆನಂದದೊಳಿರುವೆ , ಗುರುವೇ ಗತಿ ಯೆನ್ನು ಮನವೇ ||

 

ಧನ ಧಾನ್ಯ ಬಂಧು ಭಾಗ್ಯಗಳು ।ನಿನ್ನ।

ಘನವ ನೀನರಿಯದ ಮಾಯ ಕಾರ್ಯಗಳು|

ಕೊನೆಗಾಣದಿರುವೊ ದುಃಖಗಳು ।ಅಲ್ಲಿ।

ಮನವಿಟ್ಟ ನರನಿಗೆ ಬಿಡದು ಕೋಳಗಳು |ಕೇಳ್| ಬಿಡದು ಬಂಧುಗಳು

ಗುರುವೇ ಗತಿ ಯೆನ್ನು ಮನವೇ ||

 

ತನ್ನ ತಾ ತಿಳಿವ ಸಾಹಸವ ।ಬಿಟ್ಟು। ನೀನೆಂದು ದೃಶ್ಯವಾಗುವ ಬೀದಿ ಕಸವ

 ಧ್ಯಾನಿಸಿತರು ಮಾನಸವ |ಬಿಟ್ಟು| ನೀನೆಯಾದರೆ ಸೇವಿಸುವೆ ಸಿದ್ದರಸವಾ

 ಶ್ರೀ ಗುರು ಸಿದ್ದರಸವಾ , ಗುರುವೇ ಗತಿ ಯೆನ್ನು ಮನವೇ ||

 

ಕುರುಹಿಲ್ಲವದು ಶೂನ್ಯವಲ್ಲ ।ನಿತ್ಯ। ನಿರತಿಶಯಾನಂದ ನುಡಿಯೊಳಗಿಲ್ಲ

ಪರವಾದಿ ಇದನೇನ ಬಲ್ಲ |ಅಲ್ಲಿ| ಗುರು ಶಂಕರರ ಬಿಟ್ಟು ಪೆರತೊ೦ಬುವುದಿಲ್ಲ

|ಕೇಳ್| ಪೆರತೊ೦ಬುವುದಿಲ್ಲ, ಗುರುವೇ ಗತಿ ಯೆನ್ನು ಮನವೇ ||

...............................................................................................................................................

ಸುಮ್ಮನೆ ಬ್ರಹ್ಮವಾಗುವನೇ | SONG ON SHANKARACHARYA |LYRICS IN KANNADA| SUMMANE BRAHMAVAGUVANE

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಸುಮ್ಮನೆ ಬ್ರಹ್ಮವಾಗುವನೇ ಮೂಲ ಹಮ್ಮೆಲ್ಲ ಲಯವಾಗಿ

 ಉಳಿಯದೆ ತಾನೇ , ತಾನುಳಿಯದೆ ತಾನೇ |

ಸುಮ್ಮನೆ ಬ್ರಹ್ಮವಾಗುವನೇ ||

ಮೂಲ ಹಮ್ಮೆಲ್ಲ ಲಯವಾಗಿ  ಉಳಿಯದೆ ತಾನೇ ,

 ತಾನುಳಿಯದೆ ತಾನೇ ಸುಮ್ಮನೆ ಬ್ರಹ್ಮವಾಗುವನೇ ||

 

ಸುಮ್ಮನಿದ್ದರೂ ಸುಖಿಸುವನೇ ,ಇದು ನಮ್ಮದೆಂಬುದನು ಕೊಂದಿರುವೊ ಸಾಹಸನೆ,

 ಹೊಂದಿರುವೊ ಚಿದ್ರಸನೆ|

ಸಮ್ಮಾನವನು ಮೀರಿದವನೇ, ಮೃತ್ಯು ಸಂಹಾರಿಯಾಗಿ ತಾಂಡವದೊಳಿರುವನೇ,

ಕುಂಡಲಿಯ ಮೀರುವನೇ, ಸುಮ್ಮನೆ ಬ್ರಹ್ಮವಾಗುವನೇ ||

 

ಪುಸ್ತಕವನು ಮುಚ್ಚಲಿಲ್ಲ ತಾನಾ ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ

ಕೇಶವನಾಗಲಿಲ್ಲ |

ಸುಸ್ತುಗಳ್ ಬಯಲಾಗಲಿಲ್ಲ, ಪರ ವಸ್ತುವೆಂಬುವ ನೋಡಿ ಒಳಗಾಗಲಿಲ್ಲ

ತನ್ನೊಳಗಾಗಲಿಲ್ಲ ಸುಮ್ಮನೆ ಬ್ರಹ್ಮವಾಗುವನೇ ||

 

ಮರಣಭೀತಿಯ ಬೇರೆ ಸುಡದೆ ತನ್ನ ಪರಮಾನಂದವನೇ ಎಲ್ಲೆಲ್ಲಿಯು೦ ನಡೆದೆ

ಎಲ್ಲೆಲ್ಲಿಯು೦ ನಡೆದೆ|

ಶರೀರದೊಳಭಿಮಾನ ಬಿಡದೆ ನಮ್ಮ ಗುರು ಶಂಕರನಿಗೆ ಚಿತ್ತವನು ಒಪ್ಪಿಸದೆ

ಚಿತ್ತವನು ಒಪ್ಪಿಸದೆ ಸುಮ್ಮನೆ ಬ್ರಹ್ಮವಾಗುವನೇ ||

...............................................................................................................................

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ | lord shiva songs| kannada savigana lyrics|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ ||

 

ಜೂಟ್ ಜಟಾ ಮೆ ಗಂಗಾಧಾರೀ ತ್ರಿಶೂಲ್ ಧಾರೀ ಡಮರು ಬಜಾವೆ

ಡಮ ಡಮ ಡಮ ಡಮ ಡಮರು ಬಜಾವೆ , ಗೂಂಜ್ ಉಟಾವೊ ನಮ: ಶಿವಾಯ ||

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ ಹರ ಓಂ ನಮಃ: ಶಿವಾಯ ||

.......................................................................................................................................

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...