ಮನ ಮಂದಿರದೊಳು ನೆಲಸಿ ಬಂದು | ರಾಘವೇಂದ್ರ SONG LYRICS |MANA MANDIRADOLU SONG LYRICS |KANNADA SAVIGANA LYRICS|

 

ಮನ ಮಂದಿರದೊಳು ನೆಲಸಿ ಬಂದು

ರಾಘವೇಂದ್ರ ಗುರು ದಯ ಮಾಡಿಂದೂ....||||

 

 ನಗೆ ನೋವಿನ ಆಗರವೀ ಮನವು

ಭವ ಬಂಧನದೀ ಕಾಣದ ತಿಳಿವು ||

ಗುರುಪಾದ ಸೇವೆಯು ನೀಡಲಿ ಅರಿವು

ನಿನ್ನಯ ಕೃಪೆ ಎನಗೆ ಇಹ ಪರವು  ||||


  ವರ ಮಂತ್ರಾಲಯ ಪಾವನ ನಿಲಯ | 

ಕರುಣ ಹೃದಯವೇ  ನೀಡುವ ಅಭಯ || 

ಮನದಲಿ ಮುಸುಕಿದ ಕತ್ತಲೆಯ |  

ನೀಗಿಸಿ ಬೆಳಕನು ನೀ... ನೀಡು ಜೀಯಾ ||||

 

 ಬೃಂದಾವನವೇ ತವ ಸ್ಥಿರ  ವಾಸವು |

  ವೇಣು ವಿಹಾರಿಯ ಧ್ಯಾನದಿ ನಿರತವು ||  

ದೀನರ ಪಾಲಿಪ ಧೀಮಂತ ಭಾವವು | 

ಗುರು ಸುಯತೀಂದ್ರರ ಕೃಪೆ ಸಾಧನವು|| ೩||

..............................................................................................


No comments:

Post a Comment

INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...