ಮನ ಮಂದಿರದೊಳು ನೆಲಸಿ ಬಂದು | ರಾಘವೇಂದ್ರ SONG LYRICS |MANA MANDIRADOLU SONG LYRICS |KANNADA SAVIGANA LYRICS|

 

ಮನ ಮಂದಿರದೊಳು ನೆಲಸಿ ಬಂದು

ರಾಘವೇಂದ್ರ ಗುರು ದಯ ಮಾಡಿಂದೂ....||||

 

 ನಗೆ ನೋವಿನ ಆಗರವೀ ಮನವು

ಭವ ಬಂಧನದೀ ಕಾಣದ ತಿಳಿವು ||

ಗುರುಪಾದ ಸೇವೆಯು ನೀಡಲಿ ಅರಿವು

ನಿನ್ನಯ ಕೃಪೆ ಎನಗೆ ಇಹ ಪರವು  ||||


  ವರ ಮಂತ್ರಾಲಯ ಪಾವನ ನಿಲಯ | 

ಕರುಣ ಹೃದಯವೇ  ನೀಡುವ ಅಭಯ || 

ಮನದಲಿ ಮುಸುಕಿದ ಕತ್ತಲೆಯ |  

ನೀಗಿಸಿ ಬೆಳಕನು ನೀ... ನೀಡು ಜೀಯಾ ||||

 

 ಬೃಂದಾವನವೇ ತವ ಸ್ಥಿರ  ವಾಸವು |

  ವೇಣು ವಿಹಾರಿಯ ಧ್ಯಾನದಿ ನಿರತವು ||  

ದೀನರ ಪಾಲಿಪ ಧೀಮಂತ ಭಾವವು | 

ಗುರು ಸುಯತೀಂದ್ರರ ಕೃಪೆ ಸಾಧನವು|| ೩||

..............................................................................................


No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...