Jul 20, 2022

SUBHASHITA: ಆಹಾರ ನಿದ್ರಾ ಭಯ ಮೈಥುನಂ ಚ|AHARA NIDRA BHAYA| kannada savigana

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आहार निद्रा भय मैथुनं   समानवेतत् पशुभिर्नराणाम् |

ज्ञानं नराणां त्वधिको विशेषः ज्ञानेन हीनः पशुभिर्समानः ||

 

ಆಹಾರ ನಿದ್ರಾ ಭಯ ಮೈಥುನಂ

ಸಮಾನವೇತತ್ ಪಶುಭಿರ್ನರಾಣಾಂ|

ಜ್ಞಾನಂ ನರಾಣಾಮ್ ತ್ವಧಿಕೋ ವಿಶೇಷ:

ಜ್ಞಾನೇನ ಹೀನ: ಪಶುಭಿರ್ಸಮಾನ ||

 

ಆಹಾರ,ನಿದ್ರೆ,ಭಯ ಹಾಗೂ ಸಂತಾನೋತ್ಪತ್ತಿ ನಾಲ್ಕು ಅಂಶಗಳು ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಸಮಾನವಾಗಿರುತ್ತವೆ. ಮಾನವನಲ್ಲಿ ಮಾತ್ರ ಇರುವ ವಿಶೇಷ ಗುಣವೆಂದರೆ ಜ್ಞಾನ/ಯೋಚನಾ ಶಕ್ತಿ.

ಜ್ಞಾನವನ್ನು ಹೊಂದದ ಮನುಷ್ಯ ಪಶುವಿಗೆ ಸಮಾನ.

.........................................................................................................


No comments:

Post a Comment