SUBHASHITA:ವಿದ್ಯಾ ವಿವಾದಾಯ ಧನಂ ಮದಾಯ(ಸಜ್ಜನರು ದುರ್ಜನರ ವ್ಯತ್ಯಾಸ)|VIDYA VIVADAAYA DHANAM MADAAYA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

विद्या विवादाय धनं मदाय शक्ति:परेषां परपीडनाय |

खलस्य साधो: विपरीतमेतत् ज्ञानाय दानाय रक्षणाय ||

 

ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿ: ಪರೇಷಾಂ ಪರ ಪೀಡನಾಯ।

ಖಲಸ್ಯ ಸಾಧೋ: ವಿಪರೀತಮೇತತ್ ಜ್ಞಾನಾಯ ದಾನಾಯ ಚ್ ರಕ್ಷಣಾಯ॥

 

ದುಷ್ಟರು ತಮ್ಮಲ್ಲಿರುವ ವಿದ್ಯೆಯನ್ನು ಬರೀ ವಾದವಿವಾದಗಳಿಗೆ ಉಪಯೋಗಿಸುತ್ತಾರೆ.ಅವರಲ್ಲಿರುವ ಧನಸಂಪತ್ತು ಬರಿ ತೋರ್ಪಡಿಕೆ ಗಾಗಿ. ಅವರಲ್ಲಿರುವ ಶಕ್ತಿಯನ್ನೆಲ್ಲ ಬೇರೆಯವರ ಪೀಡನೆ ಗೋಸ್ಕರ ಉಪಯೋಗಿಸುತ್ತಾರೆ.

ಆದರೆ ಸಜ್ಜನರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ ಅವರು ತಮ್ಮಲ್ಲಿರುವ ವಿದ್ಯೆಯನ್ನು ಜ್ಞಾನವನ್ನು ವೃದ್ಧಿಗೊಳಿಸಲು ,ತಮ್ಮಲ್ಲಿರುವ ಧನವನ್ನು ದಾನ ಧರ್ಮಗಳಿಗೆ ಹಾಗೂ ತಮ್ಮ ಶಕ್ತಿಯನ್ನು ಬೇರೆಯವರ ರಕ್ಷಣೆಗಾಗಿ ಉಪಯೋಗಿಸುತ್ತಾರೆ.

 

The wicked use their knowledge only for arguments.Their wealth is just for show. They use all their power to torment others. But gentlemen act on the contrary, they use their knowledge to increase knowledge, their wealth for charity and their strength for the protection of others.

..........................................................................................................................


No comments:

Post a Comment

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...